ಭಾನುವಾರ, ನವೆಂಬರ್ 9, 2014

ನಮ್ಮ ಭಾರತ



ಬಿಸಿ ರಕ್ತದ ಭಾರತೀಯ ಯುವಕರು ಜಾಗೃತರಾಗಿ ಪ್ರತಿಜ್ಞೆ ಗೈದರೆ ಎಲ್ಲವೂ ಸಾಧ್ಯವಿದೆ ನಮ್ಮ ಭಾರತದಲ್ಲಿ. ಅಂತಹ ಒಂದು ಕ್ರಾಂತಿ ಆದಷ್ಟು ಬೇಗ ಬರುತ್ತೆ. ಈ ಕೊಲೆಗಾರರು ಮತ್ತು ಬೃಷ್ಟ ರಾಜಕಾರಣಿಗಳು ಹೇಳ ಹೆಸರಿಲ್ಲದೆ ಮಣ್ಣಾಗುವ ದಿನ ಇನ್ನು ದೂರವಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ