ಭಾನುವಾರ, ನವೆಂಬರ್ 9, 2014

ರಾಜಕೀಯ

ಕೇವಲ ರಾಜಕೀಯ ನಾಯಕರ ಭಾಷಣಗಳಿಂದ ಅಭಿವ್ರದ್ದಿಯಾಗೋದಿದ್ರೆ ನಮ್ಮ ದೇಶ ಯಾವಾಗಲೋ ವಿಶ್ವದಲ್ಲಿ ನಂಬರ್ ಓನ್ನ್ ಆಗುತಿತ್ತು.
ಹಾಗೇನೆ ,ಧಾರ್ಮಿಕರ ನಾಯಕರ ಉಪನ್ಯಾಸಗಳನ್ನು ಕೇಳೋದರಿಂದ ಮಾತ್ರ ಸ್ವರ್ಗ ಸಿಗೋ ಹಾಗಿದ್ರೆ ನರಕ ಖಾಲಿಯಾಗುತಿತ್ತು.
'ಅಭಿವ್ರದ್ದಿ' ಮತ್ತು 'ಸ್ವರ್ಗ' ಕನ್ನಡಿಯೊಳಗಿನ ಗಂಟೋ ? ಯಾ ಜನ ಸಾಮಾನ್ಯನನ್ನು ಕನಸುಗಳಲ್ಲಿ ತೇಲಾಡಿಸಿ ತಮ್ಮ ಕಿಸೆ ತುಂಬಿಸಲು ಬಳಸುವ ಪದಗಳೋ ? ಅರ್ಥವಾಗುತಿಲ್ಲ .

#wakeup #youngistan 

www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ