ಬುಧವಾರ, ಡಿಸೆಂಬರ್ 31, 2014

ಬಹುಮಾನ ವಿತರಣಾ ಸಮಾರಂಭ

"ಲೇಖನಿಯ ಶಾಯಿಯ ನೀಲಿ ಅಲೆಗಳು "



ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್ ಫೇಸ್ಬುಕ್ ಬಳಗದ ಆಯೋಜಿಸಲ್ಪಟ್ಟ ಲೇಖನ ಸ್ಪರ್ಧೆಯಲ್ಲಿ 

ವಿಜೇತರಾದ ಯುವ ಬರಹಗಾರರಿಗೆ ಬಹುಮಾನ ವಿತರಣಾ ಸಮಾರಂಭ

ಸ್ಥಳ : ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್, ಉಡುಪಿ
ದಿನಾಂಕ : 11-01-2015


ನಮ್ಮೊಂದಿಗಿರುತ್ತಾರೆ :


ಪ್ರೊ। ಮುರಳೀಧರ ಉಪಾಧ್ಯ, ಹಿರಿಯಡ್ಕ , ಕನ್ನಡ ವಿಭಾಗದ ಮುಖ್ಯಸ್ಥರು, ಪಿ.ಪಿ.ಸಿ ಕಾಲೇಜು

ಯೋಗೇಶ್ ಮಾಸ್ಟರ್, ಸಾಹಿತಿ ಮತ್ತು ರಂಗಕರ್ಮಿ

ಡಾ।ಹಸೀನಾ ಖಾದ್ರಿ, ಇತಿಹಾಸ ಪ್ರಾಧ್ಯಾಪಕರು, ಕುವೆಂಪು ವಿಶ್ವವಿಧ್ಯಾನಿಲಯ, ಶಿವಮೊಗ್ಗ,

ಎ.ಕೆ ಕುಕ್ಕಿಲ, ಲೇಖಕರು, ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ


ಬನ್ನಿ, ಭಾಗವಹಿಸಿ, ಪ್ರಜ್ಞಾವಂತ ಯುವ ಶಕ್ತಿಗಳ ನಿರ್ಮಾಣದ ಆಶಯವನ್ನು ಪ್ರೋತ್ಸಾಹಿಸಿ,


ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ,
ಟೀಮ್ ಬ್ಲೂ ವೇವ್ಸ್